Odisha: ಇಂದು ಶನಿವಾರ ಒಡಿಸ್ಸಾದ ರೂರ್ಕೆಲ ಬಳಿ ವಿಮಾನ ಒಂದು ಅಪಘಾತಕ್ಕೆ ಈಡಾಗಿದೆ.

Odisha: ವರದಿಗಳ ಪ್ರಕಾರ, ಭುವನೇಶ್ವರಕ್ಕೆ ಟೇಕಾಫ್ ಆಗುವ ಸಮಯದಲ್ಲಿ ಘಟನೆ ಉಂಟಾಗಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಘಟನೆ ನಡೆದಿರುವಂತಹದ್ದು. ಇದುವರೆಗೂ ಯಾವುದೇ ಸಾವು ಉಂಟಾಗಿಲ್ಲ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ತುರ್ತು ತಂಡ ಸ್ಥಳಕ್ಕೆ ಆಗಮಿಸಿದೆ.
ಪೈಲೆಟ್ ಸ್ಥಿತಿ ಗಂಭೀರವಾಗಿದ್ದು, ಇದುವರೆಗೂ 7 ಪ್ರಯಾಣಿಕರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಪ್ರವಾಸೋದ್ಯಮ ತಂಡ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಭದ್ರತೆ ಹಾಗೂ ನೆರವನ್ನು ಸ್ಥಳದಲ್ಲಿ ಒದಗಿಸಲಾಗಿದೆ.
ವಿಮಾನವು ಹೇಗೆ ಯಾವ ರೀತಿಯಲ್ಲಿ ಅಪಘಾತಕ್ಕೆ ಈಡಾಗಿದೆ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ.
ಇದನ್ನು ಓದಿ: Positive Plants: ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ಹಸಿರು ಸಸ್ಯಗಳು ಯಾವುವು ಗೊತ್ತಾ?